ಮತ್ತಾಯ
ಮುಖ್ಯಾಂಶಗಳು
-
ಬೆಟ್ಟದ ಭಾಷಣ (1-48)
-
ಯೇಸು “ಸಬ್ಬತ್ ದಿನಕ್ಕೆ ಒಡೆಯ” (1-8)
ಕೈ ಬತ್ತಿಹೋಗಿದ್ದ ವ್ಯಕ್ತಿ ವಾಸಿಯಾಗುತ್ತಾನೆ (9-14)
ದೇವರ ಪ್ರೀತಿಯ ಸೇವಕ (15-21)
ಪವಿತ್ರಶಕ್ತಿಯ ಸಹಾಯದಿಂದ ಕೆಟ್ಟ ದೇವದೂತರನ್ನು ಬಿಡಿಸುತ್ತಾನೆ (22-30)
ಕ್ಷಮೆ ಇಲ್ಲದ ಪಾಪ (31, 32)
ಮರ ಯಾವ ತರಹದ್ದು ಎಂದು ಫಲದಿಂದ ಗೊತ್ತಾಗುತ್ತದೆ (33-37)
ಯೋನನ ಸೂಚನೆ (38-42)
ಕೆಟ್ಟ ದೇವದೂತ ವಾಪಸ್ ಬಂದಾಗ (43-45)
ಯೇಸುವಿನ ತಾಯಿ ಮತ್ತು ತಮ್ಮಂದಿರು (46-50)
-
ದೇವರ ರಾಜ್ಯದ ಬಗ್ಗೆ ಉದಾಹರಣೆಗಳು (1-52)
ಬೀಜ ಬಿತ್ತುವವನು (1-9)
ಯೇಸು ಯಾಕೆ ಉದಾಹರಣೆಗಳನ್ನು ಹೇಳುತ್ತಿದ್ದನು (10-17)
ಬೀಜ ಬಿತ್ತುವವನ ಉದಾಹರಣೆಯ ವಿವರಣೆ (18-23)
ಗೋದಿ ಮತ್ತು ಕಳೆಗಳು (24-30)
ಸಾಸಿವೆ ಕಾಳು ಮತ್ತು ಹುಳಿಹಿಟ್ಟು (31-33)
ಉದಾಹರಣೆಗಳನ್ನು ಬಳಸಿ ಮಾತಾಡುವುದು ಭವಿಷ್ಯವಾಣಿಯನ್ನು ನೆರವೇರಿಸುತ್ತದೆ (34, 35)
ಗೋದಿ ಮತ್ತು ಕಳೆಗಳ ಉದಾಹರಣೆಯ ವಿವರಣೆ (36-43)
ಬಚ್ಚಿಡಲಾದ ನಿಧಿ ಮತ್ತು ಒಳ್ಳೇ ಮುತ್ತು (44-46)
ದೊಡ್ಡ ಬಲೆ (47-50)
ಖಜಾನೆಯಲ್ಲಿರುವ ಹೊಸ ಮತ್ತು ಹಳೇ ವಸ್ತುಗಳು (51, 52)
ಯೇಸುವನ್ನು ಸ್ವಂತ ಊರಿನಲ್ಲಿ ತಿರಸ್ಕರಿಸಲಾಗುತ್ತದೆ (53-58)
-
ಯೇಸುವನ್ನು ಸಾಯಿಸಲು ಯಾಜಕರು ಸಂಚು ಮಾಡುತ್ತಾರೆ (1-5)
ಯೇಸುವಿನ ಮೇಲೆ ಸುಗಂಧ ತೈಲ ಸುರಿಸಲಾಯಿತು (6-13)
ಕೊನೇ ಪಸ್ಕ ಮತ್ತು ದ್ರೋಹ (14-25)
ಮೊದಲನೇ ‘ಒಡೆಯನ ರಾತ್ರಿ ಊಟ’ (26-30)
ಯೇಸು ಯಾರೆಂದು ಗೊತ್ತಿಲ್ಲ ಎಂದು ಪೇತ್ರ ಹೇಳುತ್ತಾನೆ ಎಂದು ಮುಂತಿಳಿಸಲಾಯಿತು (31-35)
ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸುತ್ತಾನೆ (36-46)
ಯೇಸುವನ್ನು ಬಂಧಿಸಲಾಗುತ್ತದೆ (47-56)
ಹಿರೀಸಭೆಯಲ್ಲಿ ವಿಚಾರಣೆ (57-68)
ಯೇಸು ಯಾರೆಂದು ಗೊತ್ತಿಲ್ಲವೆಂದು ಪೇತ್ರನು ಹೇಳುತ್ತಾನೆ (69-75)