ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ತೋಟದಲ್ಲಿ ಸಂಕಟ
    ಅತ್ಯಂತ ಮಹಾನ್‌ ಪುರುಷ
    • ಅಪೊಸ್ತಲರಲ್ಲಿ ಎಂಟು ಮಂದಿಯನ್ನು—ಪ್ರಾಯಶಃ ತೋಟದ ಪ್ರವೇಶ ದ್ವಾರದ ಹತ್ತಿರ—ಬಿಟ್ಟು, ಅವರಿಗೆ ಹೀಗೆ ಹೇಳುತ್ತಾನೆ: “ಇಲ್ಲೇ ಕೂತುಕೊಳ್ಳಿರಿ, ನಾನು ಅತಲ್ತಾಗಿ ಹೋಗಿ ಪ್ರಾರ್ಥನೆ ಮಾಡಿ ಬರುತ್ತೇನೆ.” ಅನಂತರ ಅವನು ಉಳಿದ ಮೂವರನ್ನು—ಪೇತ್ರ, ಯಾಕೋಬ ಮತ್ತು ಯೋಹಾನರನ್ನು ತೆಗೆದು ಕೊಂಡು ತೋಟದಲ್ಲಿ ಇನ್ನಷ್ಟು ಒಳಗೆ ಹೋಗುತ್ತಾನೆ. ಯೇಸುವು ದುಃಖ ಪಟ್ಟು ಮನಗುಂದಿದವನಾದನು. “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ,” ಎಂದು ಅವನು ಅವರಿಗೆ ಹೇಳುತ್ತಾನೆ, “ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರ್ರಿ.”

  • ತೋಟದಲ್ಲಿ ಸಂಕಟ
    ಅತ್ಯಂತ ಮಹಾನ್‌ ಪುರುಷ
    • ಎಂದೆಂದಿಗೂ ಇಲ್ಲ! ಮರಣದಿಂದ ತನ್ನನ್ನು ಉಳಿಸಲು ಯೇಸುವು ಇಲ್ಲಿ ಭಿನ್ನಹ ಮಾಡುವದಲ್ಲ. ಒಮ್ಮೆ ಪೇತ್ರನಿಂದ ಸೂಚಿಸಲ್ಪಟ್ಟ, ಒಂದು ಯಜ್ಞಾರ್ಪಿತ ಮರಣವನ್ನು ಹೋಗಲಾಡಿಸುವ ಯೋಚನೆಯು ಕೂಡ, ಅವನಿಗೆ ಹೇಯಕರವಾಗಿತ್ತು. ಬದಲಾಗಿ ಅವನು ಸಂಕಟದಲ್ಲಿದ್ದನು, ಯಾಕಂದರೆ ಅವನು ಬೇಗನೆ ಸಾಯಲಿರುವ ವಿಧವು—ಒಬ್ಬ ಅಧಮನಾದ ಪಾತಕಿಯಂತೆ—ಅವನ ತಂದೆಯ ಹೆಸರಿನ ಮೇಲೆ ಅಪಮಾನವನ್ನು ತರುತ್ತದೋ ಎಂದು ಅವನು ಭಯಪಟ್ಟನು. ಮನುಷ್ಯರಲ್ಲಿ ಒಬ್ಬ ಅತೀ ಕೆಡುಕನೋಪಾದಿ—ದೇವರ ವಿರುದ್ಧ ದೇವನಿಂದಕನೋಪಾದಿ ಇನ್ನು ಕೆಲವೇ ತಾಸುಗಳಲ್ಲಿ ಅವನು ವಧಾಸ್ತಂಭದ ಮೇಲೆ ತೂಗಲ್ಪಡಲಿದ್ದನು ಎಂಬುದನ್ನು ಅವನು ಈಗ ತಿಳಿಯುತ್ತಾನೆ! ಅದು ಅವನನ್ನು ಬಹಳಷ್ಟು ಕಠಿಣವಾಗಿ ದುಃಖಕ್ಕೀಡುಮಾಡುತ್ತದೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ