14 ಅವ್ರ ಭದ್ರ ಕೋಟೆಯನ್ನ ತೊರೆಯಲಾಗುತ್ತೆ
ಗಿಜಿಗುಟ್ಟೋ ಪಟ್ಟಣವನ್ನ ಬಿಟ್ಟುಬಿಡಲಾಗುತ್ತೆ.+
ಓಫೇಲ್+ ಮತ್ತು ಕಾವಲುಗೋಪುರ ಶಾಶ್ವತವಾಗಿ ಕೆಲಸಕ್ಕೆ ಬಾರದ ಜಾಗಗಳಾಗುತ್ತೆ,
ಅಲ್ಲಿ ಕಾಡುಕತ್ತೆಗಳು ಆನಂದಿಸುತ್ತೆ,
ಹಿಂಡುಗಳು ಮೇಯುತ್ತೆ.+
15 ದೇವರು ನಮ್ಮ ಮೇಲೆ ತನ್ನ ಪವಿತ್ರ ಶಕ್ತಿಯನ್ನ ಸುರಿಸಿದ ಮೇಲೆ,+
ಮರಳುಗಾಡು ಹಣ್ಣಿನ ತೋಟವಾಗಿ ಬದಲಾಗುತ್ತೆ,
ಹಣ್ಣಿನ ತೋಟ ದಟ್ಟವಾದ ಕಾಡಾಗುತ್ತೆ.+