ಪಾದಟಿಪ್ಪಣಿ
a ತನ್ನ ಜನರ ನಡುವೆ ಯಾರಾದರೂ ಸಾಲದಲ್ಲಿ ಬೀಳುವಲ್ಲಿ, ಅವರು ದಾಸರಾಗಿ, ಮೂಲತಃ ಕೂಲಿ ಕೆಲಸಗಾರರಾಗಿ ತಮ್ಮನ್ನು ಮಾರಿಕೊಂಡು, ಸಾಲವನ್ನು ತೀರಿಸುವಂಥ ಏರ್ಪಾಡನ್ನು ಯೆಹೋವನು ಮಾಡಿದ್ದನು. (ಯಾಜಕಕಾಂಡ 25:39-43) ಆದರೂ, ದಾಸರನ್ನು ದಯೆಯಿಂದ ಉಪಚರಿಸುವುದನ್ನು ಧರ್ಮಶಾಸ್ತ್ರವು ಅವಶ್ಯಪಡಿಸಿತು. ಯಾರೊಂದಿಗೆ ಕ್ರೂರವಾಗಿ ವರ್ತಿಸಲಾಗುತ್ತಿತ್ತೊ ಅವರನ್ನು ಬಿಡುಗಡೆಮಾಡಬೇಕಾಗಿತ್ತು.—ವಿಮೋಚನಕಾಂಡ 21:2, 3, 26, 27; ಧರ್ಮೋಪದೇಶಕಾಂಡ 15:12-15.