ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು

ಪಾದಟಿಪ್ಪಣಿ

a ಯೇಸು ತನ್ನನ್ನು ಹಿಂಬಾಲಿಸಿದ ಪ್ರತಿಯೊಬ್ಬರಿಗೂ ಸ್ವತ್ತುಗಳನ್ನು ಮಾರಿಬನ್ನಿ ಎಂದು ಹೇಳಲಿಲ್ಲ. ದೇವರ ರಾಜ್ಯವನ್ನು ಹಣವಂತರು ಸೇರುವುದು ಕಷ್ಟಕರವೆಂದು ಹೇಳಿದರೂ, “ದೇವರಿಗೆ ಎಲ್ಲವೂ ಸಾಧ್ಯ” ಎಂದು ಸಹ ಅವನು ಹೇಳಿದನು. (ಮಾರ್ಕ 10:23, 27) ಅಷ್ಟೇ ಅಲ್ಲ, ಕೆಲವು ಐಶ್ವರ್ಯವಂತ ಜನರು ಕ್ರಿಸ್ತನ ಹಿಂಬಾಲಕರಾದರು. ಕ್ರೈಸ್ತ ಸಭೆಯಲ್ಲಿ ಅಂಥವರಿಗೆ ಐಶ್ವರ್ಯದ ಕುರಿತು ನಿರ್ದಿಷ್ಟ ಸಲಹೆಗಳನ್ನು ಕೊಡಲಾಯಿತಾದರೂ ತಮ್ಮ ಎಲ್ಲ ಸಂಪತ್ತನ್ನು ಬಡವರಿಗೆ ದಾನಮಾಡಿ ಎಂಬುದಾಗಿ ಹೇಳಲಾಗಿಲ್ಲ.—1 ತಿಮೊಥೆಯ 6:17.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ