ಪಾದಟಿಪ್ಪಣಿ
d ಪೌಲನಿಗೆ ಕಣ್ಣಿನ ಸಮಸ್ಯೆ ಇದ್ದಿದ್ರಿಂದ ಅದು ಮಹಾ ಪುರೋಹಿತ ಅಂತ ಅವನಿಗೆ ಗೊತ್ತಾಗ್ಲಿಲ್ಲ ಅಂತ ಕೆಲವರು ಹೇಳ್ತಾರೆ ಅಥವಾ ಅವನು ಯೆರೂಸಲೇಮಿಂದ ಬೇರೆ ಕಡೆ ಹೋಗಿ ತುಂಬ ವರ್ಷ ಆಗಿದ್ರಿಂದ ಅವನಿಗೆ ಆಗಿನ ಮಹಾ ಪುರೋಹಿತ ಯಾರು ಅಂತ ಗೊತ್ತಿಲ್ಲದೆ ಇದ್ದಿರಬೇಕು ಅಥವಾ ತನಗೆ ಹೊಡೆಯೋಕೆ ಆಜ್ಞೆ ಕೊಟ್ಟವರು ಯಾರು ಅಂತ ಪೌಲನಿಗೆ ಆ ಜನಜಂಗುಳಿಯಲ್ಲಿ ಕಾಣಿಸಿರಲ್ಲ.