ಪಾದಟಿಪ್ಪಣಿ
b ಈ ಸಾಮ್ಯದಲ್ಲಿ ಬಿತ್ತುವಿಕೆಯು, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಪ್ರತಿನಿಧಿಸುವುದಿಲ್ಲ. ಯಾಕೆಂದರೆ ಆ ಕೆಲಸವು ಅಭಿಷಿಕ್ತರಾಗಿ ಪರಿಣಮಿಸುವ ಹೊಸಬರನ್ನು ಒಟ್ಟುಗೂಡಿಸುತ್ತದೆ. ಹೊಲದಲ್ಲಿ ಬಿತ್ತಲಾಗುವ ಒಳ್ಳೆಯ ಬೀಜವನ್ನು ಯೇಸು “ರಾಜ್ಯದ ಪುತ್ರರು” ಎಂದು ಕರೆದಿದ್ದಾನೆ ಹೊರತು “ಪುತ್ರರಾಗಲಿರುವವರು” ಎಂದು ಹೇಳಲಿಲ್ಲ. ಆ ಬಿತ್ತುವಿಕೆಯು ಹೊಲವೆಂಬ ಲೋಕದಲ್ಲಿರುವ ಈ ರಾಜ್ಯದ ಪುತ್ರರ ಅಭಿಷೇಕಕ್ಕೆ ಸೂಚಿಸುತ್ತದೆ.