ಪಾದಟಿಪ್ಪಣಿ
a ಧರ್ಮಶಾಸ್ತ್ರಕ್ಕನುಸಾರ ದುಷ್ಕರ್ಮಿಗಳನ್ನು ಮೊದಲು ಸಾಯಿಸಿ ನಂತರ ಕಂಬದ ಮೇಲೆ ತೂಗುಹಾಕುತ್ತಿದ್ದರು ಎನ್ನುವದನ್ನು ಅನೇಕ ವಿದ್ವಾಂಸರು ಒಪ್ಪುತ್ತಾರೆ. ಆದರೆ ಒಂದನೇ ಶತಮಾನದಷ್ಟಕ್ಕೆ ಕೆಲವು ದುಷ್ಕರ್ಮಿಗಳನ್ನು ಯೆಹೂದಿಗಳು ಕಂಬದ ಮೇಲೆ ಜೀವಂತವಾಗಿ ತೂಗುಹಾಕಿ ಸಾಯಲು ಬಿಡುತ್ತಿದ್ದರು ಎನ್ನುವುದಕ್ಕೆ ಪುರಾವೆ ಇದೆ.