ಪಾದಟಿಪ್ಪಣಿ
b ಪ್ಯಾರ 3: ಯೇಸುವಿನ ಅಪೊಸ್ತಲರು ಸತ್ತು ಹೋಗಿದ್ದರಿಂದ ಮತ್ತು ಭೂಮಿಯಲ್ಲಿ ಉಳಿದಿದ್ದ ಅಭಿಷಿಕ್ತ ಕ್ರೈಸ್ತರನ್ನು ಗೋದಿಯು ಸೂಚಿಸುವುದರಿಂದ ಅವರು ಆಳುಗಳಾಗಿರಲು ಸಾಧ್ಯವಿಲ್ಲ. ಆಳುಗಳು ದೇವದೂತರನ್ನು ಸೂಚಿಸುತ್ತಾರೆ. ದೃಷ್ಟಾಂತದ ಮುಂದಿನ ಭಾಗದಲ್ಲಿ ಕಳೆಗಳನ್ನು ಕೊಯ್ಯುವವರು ದೇವದೂತರೇ.—ಮತ್ತಾ. 13:39.