ಪಾದಟಿಪ್ಪಣಿ
e ಪ್ಯಾರ 14: ಮತ್ತಾಯ 13:42ರ ಹೊಸ ತಿಳಿವಳಿಕೆಯಿದು. ಈ ಮುಂಚೆ ನಮ್ಮ ಪ್ರಕಾಶನಗಳಲ್ಲಿ ತಿಳಿಸಿದ್ದು ಏನೆಂದರೆ, “ರಾಜ್ಯದ ಪುತ್ರರು” ನಕಲಿ ಕ್ರೈಸ್ತರನ್ನು ‘ಕೆಡುಕನ ಪುತ್ರರೆಂದು’ ಬಯಲು ಮಾಡಿರುವುದರಿಂದ ಅವರು ದಶಕಗಳಿಂದ ಈಗಾಗಲೇ ‘ಗೋಳಾಡುತ್ತಾ ಹಲ್ಲು ಕಡಿಯುತ್ತಾ’ ಇದ್ದಾರೆ ಎಂದು. (ಮತ್ತಾ. 13:38) ಆದರೆ ಹೊಸ ತಿಳಿವಳಿಕೆ ಏನೆಂದರೆ ಹಲ್ಲು ಕಡಿಯುವುದು ಅವರ ನಾಶನಕ್ಕೆ ಸಂಬಂಧಿಸಿದೆ.—ಕೀರ್ತ. 112:10.