ಪಾದಟಿಪ್ಪಣಿ
f ಪ್ಯಾರ 16: “ಜ್ಞಾನಿಗಳು [ಅಭಿಷಿಕ್ತ ಕ್ರೈಸ್ತರು] ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು” ಎಂದು ಹೇಳುತ್ತೆ ದಾನಿಯೇಲ 12:3. ಭೂಮಿಯಲ್ಲಿರುವಾಗ ಅವರು ಸುವಾರ್ತೆ ಸಾರುವ ಮೂಲಕ ಪ್ರಕಾಶಿಸುವರು. ಇದರ ಜತೆಗೆ ಮತ್ತಾಯ 13:43ರಲ್ಲಿ ಅವರು ಸ್ವರ್ಗದ ರಾಜ್ಯದಲ್ಲಿ ಪ್ರಕಾಶಮಾನವಾಗಿ ಹೊಳೆಯುವುದರ ಕುರಿತು ತಿಳಿಸುತ್ತೆ. ಆದರೆ, ಈ ಎರಡು ವಚನಗಳೂ ಸುವಾರ್ತೆ ಸಾರುವುದರ ಬಗ್ಗೆ ತಿಳಿಸುತ್ತಿವೆ ಎನ್ನುವುದು ನಮ್ಮ ಮುಂಚಿನ ತಿಳಿವಳಿಕೆಯಾಗಿತ್ತು.