ಪಾದಟಿಪ್ಪಣಿ
f ಅಪೊಸ್ತಲರು ಸತ್ತುಹೋದ ಮೇಲೆ ಎಲ್ಲಾ ಸಭೆಗಳಿಗೆ ಧರ್ಮಭ್ರಷ್ಟತೆ ಹರಡಿತು. ಅನೇಕ ಶತಮಾನಗಳ ತನಕ ಸಾರುವ ಕೆಲಸ ತೀರ ಕಡಿಮೆಯಾಗಿತ್ತು. ಆದರೆ ‘ಕೊಯ್ಲಿನ’ ಸಮಯದಲ್ಲಿ ಅಥವಾ ಅಂತ್ಯಕಾಲದಲ್ಲಿ ಸುವಾರ್ತೆ ಸಾರುವ ಕೆಲಸ ಪುನಃ ಆರಂಭವಾಗಲಿತ್ತು. (ಮತ್ತಾ. 13:24-30, 36-43) ಜುಲೈ 15, 2013ರ ಕಾವಲಿನಬುರುಜು ಪುಟ 9-12 ನೋಡಿ.