ಪಾದಟಿಪ್ಪಣಿ
a ಕೀರ್ತನೆಗಾರನಾದ ದಾವೀದನಂತೆ ನಾವೆಲ್ಲರೂ ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ಆತನನ್ನು ಸ್ತುತಿಸಲು ಇಷ್ಟಪಡುತ್ತೇವೆ. ನಾವು ಆರಾಧನೆಗಾಗಿ ಸೇರಿಬರುವಾಗ ದೇವರ ಮೇಲಿರುವ ನಮ್ಮ ಪ್ರೀತಿಯನ್ನು ತೋರಿಸಲು ಒಂದು ವಿಶೇಷ ಅವಕಾಶ ಸಿಗುತ್ತದೆ, ಅದು ಉತ್ತರ ಕೊಡುವ ಅವಕಾಶ. ಆದರೆ ನಮ್ಮಲ್ಲಿ ಕೆಲವರಿಗೆ ಉತ್ತರ ಕೊಡಲು ಭಯ ಆಗುತ್ತದೆ. ಇದಕ್ಕೆ ಕಾರಣ ಏನಿರಬಹುದು ಮತ್ತು ಆ ಭಯವನ್ನು ಹೇಗೆ ಮೆಟ್ಟಿನಿಲ್ಲುವುದು ಅಂತ ಈ ಲೇಖನದಲ್ಲಿ ಕಲಿಯಲಿದ್ದೇವೆ.