ಪಾದಟಿಪ್ಪಣಿ
a ಸದ್ಯದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಾತ್ರ, ವೈದ್ಯರ ಅಭಿಪ್ರಾಯದಲ್ಲಿ ಮಗುವಿನ ಜೀವ ಯಾ ಆರೋಗ್ಯಕ್ಕೆ ಅಗತ್ಯವೆಂದು ಭಾಸವಾಗುವ ಚಿಕಿತ್ಸೆಯ ಶೀಘ್ರ ಗಮನವು (ರಕ್ತ ಪೂರಣ ಸಹಿತ) ಆವಶ್ಯಕವಾದುದನ್ನು ಹೆತ್ತವರಲ್ಲಿ ಯಾರೇ ಒಬ್ಬರ ಯಾ ನ್ಯಾಯಾಧಿಕಾರದ ಮನ್ನಣೆಯಿಲ್ಲದೆ ಕೊಡಬಹುದು. ಕಾನೂನಿನ ಈ ತುರ್ತು ಅಧಿಕಾರದಲ್ಲಿ ವೈದ್ಯನೊಬ್ಬನು ಆತುಕೊಳ್ಳುವಾಗ ಅವನು ಹೊಣೆಗಾರನಾಗಿರುತ್ತಾನೆಂಬುದು ಖಂಡಿತ.