ಪಾದಟಿಪ್ಪಣಿ
a 2023ರ ವರ್ಷವಚನ ನಮ್ಮ ನಂಬಿಕೆಯನ್ನ ಬಲಪಡಿಸುತ್ತೆ. ಅದು ಹೀಗೆ ಹೇಳುತ್ತೆ: “ಸತ್ಯಾನೇ ನಿನ್ನ ವಾಕ್ಯದ ಜೀವಾಳ.” (ಕೀರ್ತ. 119:160) ಇದನ್ನ ನಾವೆಲ್ಲರೂ ಒಪ್ಪಿಕೊಳ್ತೀವಿ. ಆದ್ರೆ ತುಂಬ ಜನ ‘ಬೈಬಲಲ್ಲಿ ಇರೋದೆಲ್ಲಾ ನಿಜ ಅಲ್ಲ, ಅದರಲ್ಲಿ ಇರೋ ಬುದ್ಧಿ ಮಾತುಗಳಿಂದ ಪ್ರಯೋಜನ ಆಗಲ್ಲ’ ಅಂತ ಹೇಳ್ತಾರೆ. ಆದ್ರೆ ಬೈಬಲಲ್ಲಿ ಇರೋದೆಲ್ಲಾ ಸತ್ಯ ಅಂತ ಒಳ್ಳೇ ಮನಸ್ಸಿನ ಜನರಿಗೆ ಅರ್ಥಮಾಡಿಸೋಕೆ ಮೂರು ಕಾರಣಗಳನ್ನ ಈ ಲೇಖನದಲ್ಲಿ ನೋಡೋಣ.