ಪಾದಟಿಪ್ಪಣಿ
a ಈ ಲೋಕ ನಿಮ್ಮನ್ನ ರೂಪಿಸೋಕೆ ಬಿಡಬೇಡಿ ಅಂತ ಅಪೊಸ್ತಲ ಪೌಲ ಆಗಿನ ಕ್ರೈಸ್ತರಿಗೆ ಹೇಳಿದ. ಹಾಗಾಗಿ ನಮ್ಮನ್ನೂ ಈ ಲೋಕ ರೂಪಿಸೋಕೆ ನಾವು ಬಿಡಬಾರದು. ಯಾಕಂದ್ರೆ ಕೆಲವೊಮ್ಮೆ ಈ ಲೋಕದ ಜನರ ತರ ನಾವು ತಪ್ಪಾಗಿ ಯೋಚನೆ ಮಾಡಿಬಿಡ್ತೀವಿ. ಒಂದುವೇಳೆ ನಾವು ಯೆಹೋವನಿಗೆ ಇಷ್ಟವಾಗದ ರೀತಿಯಲ್ಲಿ ಯೋಚನೆ ಮಾಡ್ತಿದ್ದೀವಿ ಅಂತ ಗೊತ್ತಾದ್ರೆ ತಕ್ಷಣ ಬದಲಾಯಿಸಿಕೊಳ್ಳಬೇಕು. ಅದನ್ನ ಹೇಗೆ ಮಾಡೋದು ಅಂತ ಈ ಲೇಖನದಲ್ಲಿ ನೋಡೋಣ.