ಪಾದಟಿಪ್ಪಣಿ
a ನಾವೆಲ್ರೂ ಯೆಹೋವನ ಮೇಲೆ ಭಯ ಬೆಳೆಸ್ಕೊಬೇಕು. ದೇವಭಯ ಇದ್ರೆ ನಾವು ನಮ್ಮ ಹೃದಯನ ಕಾಪಾಡ್ಕೊಳ್ತೀವಿ. ಲೈಂಗಿಕ ಅನೈತಿಕತೆ, ಅಶ್ಲೀಲ ವಿಷ್ಯಗಳಿಂದ ದೂರ ಇರ್ತೀವಿ. ಜ್ಞಾನೋಕ್ತಿ 9ನೇ ಅಧ್ಯಾಯದಲ್ಲಿ ವಿವೇಕಕ್ಕೂ ಮೂರ್ಖತನಕ್ಕೂ ಇರೋ ವ್ಯತ್ಯಾಸನ ತಿಳಿಸಲಾಗಿದೆ. ಅವೆರಡನ್ನೂ ಒಬ್ಬೊಬ್ಬ ಸ್ತ್ರೀಗೆ ಹೋಲಿಸಲಾಗಿದೆ. ಈ ಅಧ್ಯಾಯದಿಂದ ಈಗ್ಲೂ ಮುಂದಕ್ಕೂ ನಮಗೆ ತುಂಬ ಪ್ರಯೋಜನ ಇದೆ.