1
ಯೆರೆಮೀಯ ಪ್ರವಾದಿಯಾಗಿ ನೇಮಕ (1-10)
ಬಾದಾಮಿ ಮರದ ದರ್ಶನ (11, 12)
ಹಂಡೆಯ ದರ್ಶನ (13-16)
ನೇಮಕ ನಿರ್ವಹಿಸೋಕೆ ಯೆರೆಮೀಯನನ್ನ ಬಲಪಡಿಸಿದ್ದು (17-19)
2
3
ಇಸ್ರಾಯೇಲಿನ ತೀವ್ರ ಧರ್ಮಭ್ರಷ್ಟತೆ (1-5)
ಇಸ್ರಾಯೇಲ್ ಮತ್ತು ಯೆಹೂದದ ವ್ಯಭಿಚಾರ (6-11)
ಪಶ್ಚಾತ್ತಾಪಕ್ಕೆ ಕರೆ (12-25)
4
5
ಯೆಹೋವನ ತಿದ್ದುಪಾಟಿಗೆ ಜನ ಕಿವಿಗೊಡಲಿಲ್ಲ (1-13)
ನಾಶವಾಗ್ತಾರೆ, ಆದ್ರೆ ಪೂರ್ತಿ ಅಲ್ಲ (14-19)
ಯೆಹೋವ ಜನ್ರಿಂದ ಲೆಕ್ಕ ಕೇಳ್ತಾನೆ (20-31)
6
ಬೇಗ ಯೆರೂಸಲೇಮಿನ ಮೇಲೆ ದಾಳಿ (1-9)
ಯೆರೂಸಲೇಮಿನ ಮೇಲೆ ಯೆಹೋವನ ಕೋಪ (10-21)
ಉತ್ತರದಿಂದ ಕ್ರೂರ ದಾಳಿ (22-26)
ಯೆರೆಮೀಯ ಅದಿರು ಶುದ್ಧೀಕರಿಸುವವನ ತರ (27-30)
7
ಯೆಹೋವನ ಆಲಯದ ಮೇಲೆ ಸುಳ್ಳು ಭರವಸೆ (1-11)
ಆಲಯ ಶೀಲೋ ತರ ಆಗುತ್ತೆ (12-15)
ತಪ್ಪಾದ ಆರಾಧನೆಯನ್ನ ಖಂಡಿಸಿದ್ದು (16-34)
8
ತುಂಬ ಜನ ಹಿಡಿದಿರೋ ದಾರಿಯಲ್ಲೇ ಎಲ್ರೂ ಹೋಗ್ತಿದ್ದಾರೆ (1-7)
ಯೆಹೋವನ ಮಾತನ್ನ ತಿರಸ್ಕರಿಸಿದ್ರೆ ವಿವೇಕಿಯಾಗೋಕೆ ಹೇಗೆ ಸಾಧ್ಯ? (8-17)
ಯೆಹೂದದ ಸ್ಥಿತಿ ನೋಡಿ ಯೆರೆಮೀಯ ದುಃಖಪಟ್ಟ (18-22)
9
ಯೆರೆಮೀಯನಿಗೆ ತುಂಬ ದುಃಖ (1-3ಎ)
ಯೆಹೋವ ಯೆಹೂದದಿಂದ ಲೆಕ್ಕ ಕೇಳ್ತಾನೆ (3ಬಿ-16)
ಯೆಹೂದಕ್ಕಾಗಿ ರೋದನೆ (17-22)
ಯೆಹೋವನನ್ನ ತಿಳಿದಿರೋದಕ್ಕೆ ಹೆಮ್ಮೆಪಡು (23-26)
10
ಜನಾಂಗಗಳ ದೇವರುಗಳು ಮತ್ತು ಜೀವಂತ ದೇವರ ಮಧ್ಯ ವ್ಯತ್ಯಾಸ (1-16)
ಮುಂದೆ ಬರೋ ನಾಶ ಮತ್ತು ಸೆರೆ (17, 18)
ಯೆರೆಮೀಯನ ಅಳಲು (19-22)
ಪ್ರವಾದಿಯ ಪ್ರಾರ್ಥನೆ (23-25)
11
ದೇವರ ಜೊತೆ ಒಪ್ಪಂದ ಮುರಿದ ಯೆಹೂದ (1-17)
ಬಲಿ ಕೊಡೋ ಕುರಿಮರಿ ತರ ಇದ್ದ ಯೆರೆಮೀಯ (18-20)
ಸ್ವಂತ ಊರಿನವ್ರಿಂದ ವಿರೋಧ (21-23)
12
ಯೆರೆಮೀಯನ ದೂರು (1-4)
ಯೆಹೋವನ ಉತ್ರ (5-17)
13
14
15
ಯೆಹೋವ ತನ್ನ ತೀರ್ಪನ್ನ ಬದಲಾಯಿಸಲ್ಲ (1-9)
ಯೆರೆಮೀಯನ ದೂರು (10)
ಯೆಹೋವನ ಉತ್ರ (11-14)
ಯೆರೆಮೀಯನ ಪ್ರಾರ್ಥನೆ (15-18)
ಯೆಹೋವ ಯೆರೆಮೀಯನನ್ನ ಬಲಪಡಿಸಿದನು (19-21)
16
ಯೆರೆಮೀಯ ಮದ್ವೆ ಆಗಬಾರದು, ದುಃಖಪಡಬಾರದು, ಔತಣಕ್ಕೆ ಹೋಗಬಾರದು (1-9)
ಶಿಕ್ಷೆ, ಮತ್ತೆ ಮುಂಚಿನ ಸ್ಥಿತಿಗೆ (10-21)
17
ಯೆಹೂದದ ಪಾಪ ಆಳವಾಗಿ ಬೇರೂರಿದೆ (1-4)
ಯೆಹೋವನಲ್ಲಿ ಭರವಸೆ ಇಡೋದ್ರಿಂದ ಆಶೀರ್ವಾದಗಳು (5-8)
ಹೃದಯ ಎಲ್ಲಕ್ಕಿಂತ ಮೋಸ (9-11)
ಇಸ್ರಾಯೇಲ್ಯರ ನಿರೀಕ್ಷೆ ಯೆಹೋವನೇ (12, 13)
ಯೆರೆಮೀಯನ ಪ್ರಾರ್ಥನೆ (14-18)
ಸಬ್ಬತ್ ದಿನವನ್ನ ಪವಿತ್ರವಾಗಿ ನೋಡಬೇಕು (19-27)
18
ಕುಂಬಾರನ ಕೈಯಲ್ಲಿರೋ ಮಣ್ಣು (1-12)
ಯೆಹೋವ ಇಸ್ರಾಯೇಲ್ಯರಿಗೆ ಬೆನ್ನು ಮಾಡ್ತಾನೆ (13-17)
ಯೆರೆಮೀಯನ ವಿರುದ್ಧ ಸಂಚು, ಅವನ ಬಿನ್ನಹ (18-23)
19
20
21
22
23
ಒಳ್ಳೇ ಮತ್ತು ಕೆಟ್ಟ ಕುರುಬರು (1-4)
‘ನೀತಿಯ ಮೊಳಕೆಯ’ ಆಳ್ವಿಕೆಯಲ್ಲಿ ಸುರಕ್ಷೆ (5-8)
ಸುಳ್ಳು ಪ್ರವಾದಿಗಳನ್ನ ಖಂಡಿಸಿದ್ದು (9-32)
ಯೆಹೋವನಿಂದ ಬಂದಿರೋ “ಭಾರ” (33-40)
24
25
26
27
28
29
30
31
32
33
ಪಟ್ಟಣ ಮುಂಚಿನ ಸ್ಥಿತಿಗೆ ಬರುತ್ತೆ ಅಂತ ಮಾತುಕೊಟ್ಟಿದ್ದು (1-13)
‘ನೀತಿಯ ಮೊಳಕೆಯ’ ಆಳ್ವಿಕೆಯಲ್ಲಿ ಸುರಕ್ಷೆ (14-16)
ದಾವೀದ ಮತ್ತು ಪುರೋಹಿತರ ಜೊತೆ ಒಪ್ಪಂದ (17-26)
34
35
36
ಯೆರೆಮೀಯ ಹೇಳ್ತಾ ಹೋದ ಹಾಗೆ ಬಾರೂಕ ಸುರುಳಿಯಲ್ಲಿ ಬರೆದದ್ದು (1-7)
ಬಾರೂಕ ಸುರುಳಿಯಿಂದ ಗಟ್ಟಿಯಾಗಿ ಓದಿ ಹೇಳಿದ್ದು (8-19)
ಯೆಹೋಯಾಕೀಮ ಸುರುಳಿ ಸುಟ್ಟ (20-26)
ಹೊಸ ಸುರುಳಿಯಲ್ಲಿ ಮತ್ತೆ ಬರೆದದ್ದು (27-32)
37
38
ಯೆರೆಮೀಯನನ್ನ ಗುಂಡಿಯಲ್ಲಿ ಎಸೆದದ್ದು (1-6)
ಎಬೆದ್ಮೆಲೆಕ ಯೆರೆಮೀಯನನ್ನ ಕಾಪಾಡಿದ್ದು (7-13)
ಶರಣಾಗೋಕೆ ಚಿದ್ಕೀಯನಿಗೆ ಯೆರೆಮೀಯ ಹೇಳಿದ್ದು (14-28)
39
40
ನೆಬೂಜರದಾನ ಯೆರೆಮೀಯನನ್ನ ಬಿಡುಗಡೆ ಮಾಡಿದ (1-6)
ಗೆದಲ್ಯ ದೇಶದ ಅಧಿಕಾರಿಯಾದ (7-12)
ಗೆದಲ್ಯನ ವಿರುದ್ಧ ಸಂಚು (13-16)
41
42
43
44
45
46
47
48
49
ಅಮ್ಮೋನಿಯರ ವಿರುದ್ಧ ಭವಿಷ್ಯವಾಣಿ (1-6)
ಎದೋಮಿನ ವಿರುದ್ಧ ಭವಿಷ್ಯವಾಣಿ (7-22)
ದಮಸ್ಕದ ವಿರುದ್ಧ ಭವಿಷ್ಯವಾಣಿ (23-27)
ಕೇದಾರ್ ಮತ್ತು ಹಾಚೋರಿನ ವಿರುದ್ಧ ಭವಿಷ್ಯವಾಣಿ (28-33)
ಏಲಾಮಿನ ವಿರುದ್ಧ ಭವಿಷ್ಯವಾಣಿ (34-39)
50
51
52
ಚಿದ್ಕೀಯ ಬಾಬೆಲಿನ ವಿರುದ್ಧ ತಿರುಗಿಬಿದ್ದ (1-3)
ಯೆರೂಸಲೇಮಿನ ಮೇಲೆ ನೆಬೂಕದ್ನೆಚ್ಚರನ ದಾಳಿ (4-11)
ಪಟ್ಟಣ, ಆಲಯದ ನಾಶ (12-23)
ಜನ್ರು ಬಾಬೆಲಿನ ಜೈಲಿಗೆ ಹೋದ್ರು (24-30)
ಜೈಲಿಂದ ಯೆಹೋಯಾಖೀನನ ಬಿಡುಗಡೆ (31-34)