ಮಾದರಿ ನಿರೂಪಣೆ
ಎಚ್ಚರ! ಜುಲೈ-ಸೆಪ್ಟೆಂಬರ್
“ಇತ್ತೀಚಿಗೆ ಎಲ್ಲೆಡೆ ಸಾಮಾನ್ಯವಾಗಿರುವ ಸಮಸ್ಯೆಗೆ ಪರಿಹಾರ ತಿಳಿಸಲು ನಾವು ಬಂದಿದ್ದೇವೆ. ಜೀವನದಲ್ಲಿ ಕೆಲವರು ಎಷ್ಟು ಬೇಸತ್ತು ಹೋಗಿದ್ದಾರೆ ಅಂದರೆ, ಆತ್ಮಹತ್ಯೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಕಷ್ಟಗಳಿರುವವರು ನಿಜವಾಗಲೂ ಸಾಯಲಿಕ್ಕೆ ಬಯಸುತ್ತಾರಾ ಅಥವಾ ಆ ಸಂಕಷ್ಟಗಳಿಂದ ಹೊರಬರಲು ಬಯಸುತ್ತಾರಾ? [ಉತ್ತರಕ್ಕಾಗಿ ಕಾಯಿರಿ.] ಎಷ್ಟೋ ಜನರಿಗೆ ಬದುಕಲು ಆಸೆ ಮೂಡಿಸಿದಂತಹ ವಿಷಯವನ್ನು ದೇವರು ಹೇಳಿದ್ದಾರೆ. ನಿಮಗದನ್ನು ತೋರಿಸಲಾ? [ಮನೆಯವರಿಗೆ ಆಸಕ್ತಿ ಇದ್ದರೆ ಪ್ರಕಟನೆ 21:3, 4 ಓದಿ.] ಈ ಪತ್ರಿಕೆ, ಒಬ್ಬ ವ್ಯಕ್ತಿಗೆ ಎಷ್ಟೇ ಕಷ್ಟಗಳಿದ್ದರೂ ಬದುಕಲು ಮೂರು ಕಾರಣಗಳನ್ನು ಕೊಡುತ್ತದೆ.”